ಆಂಗ್ಲ ಭಾಷೆಯಲ್ಲಿ ವ್ಯಾಕರಣದ ಬಳಕೆ-ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ

ಆಂಗ್ಲ ಭಾಷೆಯಲ್ಲಿ ವ್ಯಾಕರಣದ ಬಳಕೆಯ ಬಗ್ಗೆ  ಶ್ರೀ ವೆಂಕಟ್ರಾಮ  ಭಟ್ ಸುಳ್ಯ   ಅವರಿಂದ  ಅವರು ನೆಹರು ಮೆಮೋರಿಯಲ್ ಪಿ. ಯು ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದಿಂದ  ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ನಡೆಯಿತು.

   ಪ್ರಾಂಶುಪಾಲರಾದ ಶ್ರೀಮತಿ  ಹರಿಣಿ ಪುತ್ತೂರಾಯ ಮತ್ತು   ಆಂಗ್ಲ ಭಾಷಾ ಉಪನ್ಯಾಸಕರು    ಶ್ರೀ ಲಕ್ಷ್ಮಣ್ ಏನೆಕಲ್ ಅವರು  ಉಪಸ್ಥಿತರಿದ್ದರು.     ವಿದ್ಯಾರ್ಥಿಗಳಾದ  ವಿಸ್ಮಿತ  ಸ್ವಾಗತಿಸಿ, ಸಾಧನ ವಂದಿಸಿದರು.   ಆಕಾಂಕ್ಷ   ಕಾರ್ಯಕ್ರಮ  ನಿರ್ವಹಿಸಿದರು.