Cleanliness program by NMPUC On The Occasion Of “Gandhi Jayanti”

ಸುಳ್ಯ ಎನ್ನೆoಪಿಯುಸಿಯಿಂದ ಸ್ವಚ್ಛತಾ ಕಾರ್ಯಕ್ರಮ.

ಸುಳ್ಯ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ “ಗಾಂಧಿ ಜಯಂತಿ “ಪ್ರಯುಕ್ತ ಕ್ಯಾಂಪಸ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಘಟಕದ ಸಂಯೋಜನಾಧಿಕಾರಿ,ಉಪನ್ಯಾಸಕಿ ಗೀತಾ ಎನ್.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಉಪನ್ಯಾಸಕ ವೃಂದದವರು, ಘಟಕದ ನಾಯಕರಾದ ಹಿತೇಶ್ ಎ.ಜಿ ಅಪರ್ಣ ಭಟ್.ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.