Ati Utsav Program at Sullia NMPUC
ವಿದ್ಯಾರ್ಥಿಗಳಲ್ಲಿ ಸುಪ್ತ ಯೋಚನೆ, ಭಾವನೆಗಳು ಇರುತ್ತವೆ. ಗುರಿ ತಲುಪಲು ಪ್ರಯತ್ನಿಸಬೇಕು.ಮನಸ್ಸಿನ ಹತೋಟಿ ಕಾರ್ಯ ಯೋಜನೆಗೆ ಸಹಕಾರಿ. ವಿದ್ಯಾರ್ಥಿಗಳು ಆಷಾಢ ಮಾಸದ ಈ ಉತ್ಸವದಲ್ಲಿ ಅತ್ಯoತ ಕ್ರಿಯಾಶೀಲರಾಗಿ ಭಾಗವಹಿಸಿದ್ದೀರಿ.ನಮ್ಮ ಹಿರಿಯರ ಈ ಮಣ್ಣಿನ ವಿಶೇಷತೆಯನ್ನು ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಎ ಓ ಎಲ್ ಇ (ರಿ )ಸುಳ್ಯ ಇದರ ಸದಸ್ಯರಾದ ಜಗದೀಶ್ ಅಡ್ತಲೆ ಅವರು ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ಆಟಿ ಉತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಚೆನ್ನಮಣೆ ಆಡುವುದರ […]
Ati Utsav Program at Sullia NMPUC Read More »