“ನೆಲದ ನೆನಪು”
ಗೆಲುವು ಸಾಧಿಸಬೇಕು ಎನ್ನುವ ತುಡಿತವೇ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಕ ಶಕ್ತಿ – ಶ್ರೀಮತಿ ಹರಿಣಿ ಪುತ್ತೂರಾಯ ಮಾಡುವ ಪ್ರತಿ ಕೆಲಸದಲ್ಲಿನ ಆಸಕ್ತಿ, ಉತ್ಸಾಹ ವ್ಯಕ್ತಿತ್ವಕ್ಕೆ ಹೊಸ ಮೆರುಗನ್ನು ನೀಡುವುದರ ಮೂಲಕವಾಗಿ ಜೀವನೋತ್ಸಾಹವನ್ನು ತುಂಬುತ್ತದೆ, ಗೆಲುವು ಸಾಧಿಸಬೇಕು ಎನ್ನುವ ತುಡಿತವೇ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಕ ಶಕ್ತಿ ಎಂದು ನೆಹರು ಮೆಮೋರಿಯಲ್ ಪಿ. ಯು ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಅವರು ನುಡಿದರು. ಈ ಮಣ್ಣಿನ ಸಂಸ್ಕೃತಿ ಮತ್ತು ಪರಿಕರಗಳು, ಆಹಾರ ವೈವಿಧ್ಯತೆ ಬಿಂಬಿಸುವ “ನೆಲದ […]